tag:blogger.com,1999:blog-9206441182548936332.post2722498968888939537..comments2023-04-16T16:57:59.391+05:30Comments on 'ಕೊಳಲು': "ಧ್ಯಾನದ ನಿಜವಾದ ಪರಿಣಿತಿ!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger18125tag:blogger.com,1999:blog-9206441182548936332.post-68034890986990186222012-06-04T14:11:13.317+05:302012-06-04T14:11:13.317+05:30dhanyavaadagalu.dhanyavaadagalu.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-34005176457837804622012-06-04T11:00:42.410+05:302012-06-04T11:00:42.410+05:30chendada kathe.chendada kathe.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-54078353610992593562012-06-04T06:48:55.600+05:302012-06-04T06:48:55.600+05:30ಅನಂತ್ ಸರ್;ಇದೊಂದು ಜೆನ್ ಕಥೆ.ಓಶೋ ಅವರ ಪ್ರವಚನ ಒಂದರಲ್ಲಿ ...ಅನಂತ್ ಸರ್;ಇದೊಂದು ಜೆನ್ ಕಥೆ.ಓಶೋ ಅವರ ಪ್ರವಚನ ಒಂದರಲ್ಲಿ ಕೇಳಿದ್ದು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-34836067229189838522012-06-03T22:01:19.607+05:302012-06-03T22:01:19.607+05:30ಧ್ಯಾನದಲ್ಲಿ ಎಚ್ಚರದ ಸ್ಥಿತಿಯ ಬಗ್ಗೆ ಉತ್ತಮ ಕಥೆಯನ್ನು ನಿರ...ಧ್ಯಾನದಲ್ಲಿ ಎಚ್ಚರದ ಸ್ಥಿತಿಯ ಬಗ್ಗೆ ಉತ್ತಮ ಕಥೆಯನ್ನು ನಿರೂಪಿಸಿದ್ದಕ್ಕೆ ಧನ್ಯವಾದಗಳು ಸರ್.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-9206441182548936332.post-87823049028934795432012-06-02T09:19:04.432+05:302012-06-02T09:19:04.432+05:30ಭಟ್ ಸರ್;ಧನ್ಯವಾದಗಳು.ಬೆಂಗಳೂರಿಗೆ ಯಾವಾಗ ಬರುತ್ತೀರಿ?ಭಟ್ ಸರ್;ಧನ್ಯವಾದಗಳು.ಬೆಂಗಳೂರಿಗೆ ಯಾವಾಗ ಬರುತ್ತೀರಿ?Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-6085749621678878472012-06-02T08:26:24.225+05:302012-06-02T08:26:24.225+05:30ಸರ್, ಚೆನ್ನಾಗಿದೆ.ಸರ್, ಚೆನ್ನಾಗಿದೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-74159367465415811862012-06-01T21:26:41.192+05:302012-06-01T21:26:41.192+05:30ಮಾಲತಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗ್ ಪೈರು ಒಣ...ಮಾಲತಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗ್ ಪೈರು ಒಣಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ.ಅದಕ್ಕೆ ನೀರೆರೆದು ಪೋಷಿಸುವ ಕೆಲಸ ನಮ್ಮೆಲ್ಲರದು.ಎಷ್ಟೇ ಕೆಲಸವಿದ್ದರೂ ಸಾಧ್ಯವಾದಷ್ಟು ಬ್ಲಾಗುಗಳಿಗೆ ಹೋಗಿ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದೇನೆ. ನೀವೂ ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-83082209535275494932012-06-01T21:19:30.469+05:302012-06-01T21:19:30.469+05:30dhanyavadagaLu Dr. Krishna Murthy
'Tales told ...dhanyavadagaLu Dr. Krishna Murthy<br />'Tales told by mystics' pustakadalli intaha halavaaru kategaLive. nanagiShTavaadudannu naanoo haakuttEne.<br />Blog ge bandu pratrikriyisidakke dhanyavadagaLu<br />:-)<br />malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-9206441182548936332.post-76818772685786678232012-06-01T19:01:58.903+05:302012-06-01T19:01:58.903+05:30ಪ್ರಶಸ್ತಿಯವರೇ;ನಿಮ್ಮಕಥೆಕೂಡ ಸಮಯೋಚಿತವಾಗಿದೆ.ಪ್ರತಿಕ್ರಿಯೆ...ಪ್ರಶಸ್ತಿಯವರೇ;ನಿಮ್ಮಕಥೆಕೂಡ ಸಮಯೋಚಿತವಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-8419721802463294152012-06-01T11:14:21.899+05:302012-06-01T11:14:21.899+05:30ಸೂಪರ್ರಾಗಿದೆ. ಗುರು ಎಲ್ಲಾ ಪಾಠಗಳನ್ನೂ ಶಿಷ್ಯನಿಗೆ ಹೇಳಿ ಕ...ಸೂಪರ್ರಾಗಿದೆ. ಗುರು ಎಲ್ಲಾ ಪಾಠಗಳನ್ನೂ ಶಿಷ್ಯನಿಗೆ ಹೇಳಿ ಕೊಡುವುದಿಲ್ಲವಂತೆ. ಹೇಳಿ ಕೊಟ್ಟರೆ ಅದನ್ನು ಉಪಯೋಗಿಸಿ ಶಿಷ್ಯ ಗುರುವಿಗೇ ತಿರುಮಂತ್ರ ಹಾಕಬಹುದು ಎಂದು.. <br /><br />ಒಂದು ಬೆಕ್ಕು, ಚಿರತೆಯ ಕಥೆ ನೆನಪಾಯಿತು. ಚಿರತೆ ಬೆಕ್ಕಿನ ಹತ್ತಿರ ಮರ ಏರೋದನ್ನ ಕಲಿಯಲು ಬಂದಿತಂತೆ. ಬೆಕ್ಕು ಹೇಳಿಕೊಟ್ಟ ಮೇಲೆ ಚಿರತೆ ಬೆಕ್ಕನ್ನೇ ತಿನ್ನಲು ಬಂತಂತೆ. ಬೆಕ್ಕು ಚಿರತೆಗಿಂದ ವೇಗವಾಗಿ ಓಡಲು ಸಾಧ್ಯವೇ ? ಹಾಗಾಗಿ ಮರ ಹತ್ತಿತಂತೆ. ಚಿರತೆಯೂ ಮರ ಹತ್ತಿತು. ಬೆಕ್ಕು ಮತ್ತೊಂದು ಕೊಂಬೆಯಿಂದ ಸರಸರನೆ ಮರ ಇಳಿಯಿತು. ಇಳಿದು ಪೆಚ್ಚಾಗಿ ಮರದ ಮೇಲೆ ಕುಳಿತಿದ್ದ ಚಿರತೆಗೆ ಹೇಳಿತಂತೆ.. ಇದಕ್ಕೇ ನಿನಗೆ ಮರ ಇಳಿಯುವುದು ಹೇಳಿ ಕೊಟ್ಟಿರಲಿಲ್ಲ. ಗುರು ಒಂದು ಪಾಠವನ್ನಾದರೂ ಶಿಷ್ಯನಿಗೆ ಹೇಳಿ ಕೊಡದೇ ತನ್ನ ಆತ್ಮರಕ್ಷಣೆಗಾಗಿ ಇಟ್ಟುಕೊಂಡೇ ಇರುತ್ತಾನೆ ಅಂದು..prashastihttps://www.blogger.com/profile/11208960340052384306noreply@blogger.comtag:blogger.com,1999:blog-9206441182548936332.post-53851581655111842142012-06-01T06:56:07.578+05:302012-06-01T06:56:07.578+05:30ಬಾಲೂ ಸರ್;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ಕಂಡು...ಬಾಲೂ ಸರ್;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ಕಂಡು ಸಂತಸವಾಗುತ್ತಿದೆ.ಬ್ಲಾಗ್ ಜೀವಂತ ವಾಗಿರಲು ನಿಮ್ಮೆಲ್ಲರ ಪ್ರೋತ್ಸಾಹಕ ನುಡಿಗಳು ಅವಶ್ಯಕ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-45141952008597494162012-05-31T22:06:10.140+05:302012-05-31T22:06:10.140+05:30ಡಾಕ್ಟರ್ ಸಾರ್ ಅದ್ಭತ ಸನ್ನಿವೇಶ ಇದನ್ನು ಪ್ರತಿಯೊಬ್ಬರೂ ಗಮ...ಡಾಕ್ಟರ್ ಸಾರ್ ಅದ್ಭತ ಸನ್ನಿವೇಶ ಇದನ್ನು ಪ್ರತಿಯೊಬ್ಬರೂ ಗಮನಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೂ, ಗುರು ಶಿಷ್ಯರ ಸಂಭಂದದಲ್ಲಿ ಇಂತಹ ಘಟನೆಗಳು ಒಳ್ಳೆಯ ನೀತಿ ಪಾಠ ಕಲಿಸುತ್ತವೆ. ಒಳ್ಳೆಯ ಲೇಖನ ಸಾರ್ ಥ್ಯಾಂಕ್ಸ್.<br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-9206441182548936332.post-52890690525242535782012-05-31T20:52:33.362+05:302012-05-31T20:52:33.362+05:30ಹರಿಹರಪುರ ಶ್ರೀಧರ್;ಬಹಳ ದಿನಗಳ ಮೇಲೆ ಬ್ಲಾಗಿಗೆ ಬಂದಿದ್ದೀರ...ಹರಿಹರಪುರ ಶ್ರೀಧರ್;ಬಹಳ ದಿನಗಳ ಮೇಲೆ ಬ್ಲಾಗಿಗೆ ಬಂದಿದ್ದೀರಿ.ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-12449672817108724332012-05-31T19:51:18.198+05:302012-05-31T19:51:18.198+05:30[ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾ...[ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾನು ಸದಾ ಎಷ್ಟು ಎಚ್ಚರದಲ್ಲಿ ಇರುತ್ತೇನೆ] ಈ ಸಾಲು ಓದುವಾಗ ರೋಮಾಂಚನ ವಾಯ್ತು. ಯಾವಾಗಲೂ ಎಚ್ಛರದಲ್ಲಿರುವುದಕ್ಕೆ ಬಲು ಸಾಧನೆ ಮಾಡಬೇಕು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-9206441182548936332.post-78519552149318929602012-05-31T07:36:27.601+05:302012-05-31T07:36:27.601+05:30ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ.ಬರುತ್ತಿರಿ.ನಮಸ್ಕಾರ.ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-82777221545000877392012-05-31T07:16:40.353+05:302012-05-31T07:16:40.353+05:30ಧ್ಯಾನವೆಂದರೆ ಏಕಾಗ್ರತೆ ಮತ್ತು ಅದರ ಸದ್ವಿನಿಯೋಗ ಎಂದು ಆ ಗ...ಧ್ಯಾನವೆಂದರೆ ಏಕಾಗ್ರತೆ ಮತ್ತು ಅದರ ಸದ್ವಿನಿಯೋಗ ಎಂದು ಆ ಗುರುವು ಶಿಷ್ಯನಿಗೆ ಅದ್ಭುತವಾಗಿ ತೋರಿಸಿಕೊಟ್ಟರು.<br /><br />ಒಳ್ಳೆಯ ಕಥೆಯನ್ನು ಹೊತ್ತು ತಂದ ನಿಮಗೂ ಧನ್ಯವಾದಗಳು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-29058317611331293932012-05-31T06:39:15.321+05:302012-05-31T06:39:15.321+05:30ಸುಬ್ರಮಣ್ಯರವರೇ;ಮಾರ್ಶಿಯಲ್ಆರ್ಟ್ ಕಲಿಕೆಯಲ್ಲೂ ಧ್ಯಾನಕ್ಕೆ ...ಸುಬ್ರಮಣ್ಯರವರೇ;ಮಾರ್ಶಿಯಲ್ಆರ್ಟ್ ಕಲಿಕೆಯಲ್ಲೂ ಧ್ಯಾನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.ಇಲ್ಲಿ 'ಧ್ಯಾನ'ವೆಂದರೆ ಸಂಪೂರ್ಣ ಎಚ್ಚರದ ಸ್ಥಿತಿ. ಎರಡೂ ಜೆನ್ ಕಥೆಗಳ ಆಶಯ ಒಂದೇ ಅನಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-23871325100657536922012-05-30T22:07:56.177+05:302012-05-30T22:07:56.177+05:30ಇದೇ ತರದ ಜೆನ್ ಕಥೆ ಓದಿದ್ದೆ. ಅಲ್ಲಿ ಶಿಷ್ಯ ಅದ್ಯಾವುದೋ ಮಾ...ಇದೇ ತರದ ಜೆನ್ ಕಥೆ ಓದಿದ್ದೆ. ಅಲ್ಲಿ ಶಿಷ್ಯ ಅದ್ಯಾವುದೋ ಮಾರ್ಷಲ್ ಆರ್ಟ್ ಕಲೀಲಿಕ್ಕೆ ಗುರು ಇದ್ದಲ್ಲಿಗೆ ಹೋಗ್ತಾನೆ.ಸುಬ್ರಮಣ್ಯhttps://www.blogger.com/profile/01914643386886910774noreply@blogger.com