tag:blogger.com,1999:blog-9206441182548936332.post4159709016892900709..comments2023-04-16T16:57:59.391+05:30Comments on 'ಕೊಳಲು': ಡುಂಡಿಯವರ 'ಡಿಂಡಿಮ'Dr.D.T.Krishna Murthy.http://www.blogger.com/profile/12071380245298075356noreply@blogger.comBlogger15125tag:blogger.com,1999:blog-9206441182548936332.post-67242780084382606612019-02-01T12:16:28.705+05:302019-02-01T12:16:28.705+05:30ನಿಮ್ಮ ನಗೆ ಕವನಗಳು ಕಣ್ಣೀರನ್ನು ಪನ್ನೀರಾಗಿಸುವ ಶಕ್ತಿ ಹೊಂ...ನಿಮ್ಮ ನಗೆ ಕವನಗಳು ಕಣ್ಣೀರನ್ನು ಪನ್ನೀರಾಗಿಸುವ ಶಕ್ತಿ ಹೊಂದಿವೆ. ಈ ಕವನಗಳಲಿ ಅನುಭವ ಅನುಭಾವವಾಗಿ ಸೂಸುತ್ತದೆ. ಧನ್ಯವಾದಗಳು - ಭೀಮರಾಶಿ ಹೂಗಾರ ಜಾನಪದ ಕವಿ Anonymoushttps://www.blogger.com/profile/03922547024713037020noreply@blogger.comtag:blogger.com,1999:blog-9206441182548936332.post-86713977171884285872019-02-01T12:09:58.785+05:302019-02-01T12:09:58.785+05:30ನಿಮ್ಮ ನಗೆ ಕವನಗಳು ಕಣ್ಣೀರನ್ನು ಪನ್ನೀರಾಗಿಸುವ ಶಕ್ತಿ ಹೊಂ...ನಿಮ್ಮ ನಗೆ ಕವನಗಳು ಕಣ್ಣೀರನ್ನು ಪನ್ನೀರಾಗಿಸುವ ಶಕ್ತಿ ಹೊಂದಿವೆ. ಈ ಕವನಗಳಲಿ ಅನುಭವದ ಅನುಭಾವ ಸುಡುತ್ತದೆ. -ಭೀಮರಾಶಿ ಹೂಗಾರ ಜಾನಪದ ಕವಿ Anonymoushttps://www.blogger.com/profile/03922547024713037020noreply@blogger.comtag:blogger.com,1999:blog-9206441182548936332.post-67861281311379050652017-08-27T00:24:31.287+05:302017-08-27T00:24:31.287+05:30ತುಂಬಾ ಚೆನ್ನಾಗಿದೆ ಸರ್ತುಂಬಾ ಚೆನ್ನಾಗಿದೆ ಸರ್Ravi janekalhttps://www.blogger.com/profile/11858618236242524844noreply@blogger.comtag:blogger.com,1999:blog-9206441182548936332.post-79991196991706151342010-04-11T08:10:04.849+05:302010-04-11T08:10:04.849+05:30ಶಿವರಾಂ ಭಟ್ ಸರ್ ,ನಮಸ್ಕಾರಗಳು.ನಮ್ಮ ವೈದ್ಯ ವೃತ್ತಿಯಲ್ಲಿ ...ಶಿವರಾಂ ಭಟ್ ಸರ್ ,ನಮಸ್ಕಾರಗಳು.ನಮ್ಮ ವೈದ್ಯ ವೃತ್ತಿಯಲ್ಲಿ ಹಾಸ್ಯಕ್ಕೆನೂ ಕೊರತೆಯಿಲ್ಲ.ನನ್ನ ಚಾವಡಿಗೆ ಬರುತ್ತಿರಿ .ಧನ್ಯವಾದಗಳು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-25599034802117622702010-04-11T00:07:13.136+05:302010-04-11T00:07:13.136+05:30ನಮಸ್ಕಾರ,
ಬೆಳಿಗ್ಗೆ ಮನಸ್ಸು ಫ್ರೆಶ್ ಆಯಿತು.
ಡುಂಡಿ, ಬೀಚಿ...ನಮಸ್ಕಾರ,<br />ಬೆಳಿಗ್ಗೆ ಮನಸ್ಸು ಫ್ರೆಶ್ ಆಯಿತು.<br />ಡುಂಡಿ, ಬೀಚಿ ಅಂದರೆ ನನಗೂ ಪ್ರೀತಿ...<br />ಸ್ವಲ್ಪ ದಿಫೆರೆಂಟ್ ಮತ್ತೆ ಹೊಸತನ ಇರೋದ್ರಿಂದ..<br />ಶಬ್ದಗಳಲ್ಲಿ ಚಮತ್ಕಾರ ತುಂಬಾ ಮಜಾ. <br />ನಿಮ್ಮ ಡಾಕ್ಟರ ವೃತ್ತಿಯಲ್ಲೇನಾದರು ಹಾಸ್ಯ ಘಟನೆಗಳು ನಡೆದಿವೆಯಾ?<br />ಶಿವರಾಂಶಿವರಾಮ ಭಟ್https://www.blogger.com/profile/16432326144066535650noreply@blogger.comtag:blogger.com,1999:blog-9206441182548936332.post-58186933244432386282010-04-10T16:50:41.578+05:302010-04-10T16:50:41.578+05:30ನಮಸ್ಕಾರ ಸೀತಾರಾಂ ಸರ್ .ನನ್ನ ಬ್ಲಾಗಿನ ಚಾವಡಿಗೆ ಬರುತ್ತಿರ...ನಮಸ್ಕಾರ ಸೀತಾರಾಂ ಸರ್ .ನನ್ನ ಬ್ಲಾಗಿನ ಚಾವಡಿಗೆ ಬರುತ್ತಿರಿ .ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-54241388405019555702010-04-10T15:36:56.676+05:302010-04-10T15:36:56.676+05:30ದು೦ಡಿರಾಜರ ಚುಟುಕುಗಳ ಸ೦ಗ್ರಹಕ್ಕೆ ಧನ್ಯವಾದಗಳು. ಚುಟುಕು ಬ...ದು೦ಡಿರಾಜರ ಚುಟುಕುಗಳ ಸ೦ಗ್ರಹಕ್ಕೆ ಧನ್ಯವಾದಗಳು. ಚುಟುಕು ಬರೆದ ದು೦ಡಿಯವರಿಗೆ ವ೦ದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-12457631395848451662010-04-09T13:40:40.739+05:302010-04-09T13:40:40.739+05:30ಮನಮುಕ್ತ ಅವರಿಗೆ ನಮಸ್ಕಾರಗಳು .ಬ್ಲಾಗಿಗೆ ಬಂದು ಪ್ರೋತ್ಸಾಹ...ಮನಮುಕ್ತ ಅವರಿಗೆ ನಮಸ್ಕಾರಗಳು .ಬ್ಲಾಗಿಗೆ ಬಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು .ಕನ್ನಡದ ಖ್ಯಾತ ಕವಿಗಳ ಕೃತಿಗಳನ್ನು ಸಹ ಬ್ಲಾಗಿಗರೊಡನೆ ಹಂಚಿಕೊಳ್ಳುವ ಇರಾದೆ ಇದೆ .ಕನ್ನಡ ಕಾವ್ಯ ಲೋಕ ಚಿರಾಯುವಾಗಲಿ .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-62301967406710955952010-04-09T13:30:56.742+05:302010-04-09T13:30:56.742+05:30ಮಾನ್ಯ ಶ್ರೀ ರಮೆಶವರಿಗೆ ನಮಸ್ಕಾರಗಳು .ನನ್ನ ಬ್ಲಾಗ್ '...ಮಾನ್ಯ ಶ್ರೀ ರಮೆಶವರಿಗೆ ನಮಸ್ಕಾರಗಳು .ನನ್ನ ಬ್ಲಾಗ್ 'ಕೊಳಲಿಗೆ 'ನಿಮ್ಮ ದನಿಯನ್ನೂ ಸೇರಿಸಿದಕ್ಕೆ ಧನ್ಯವಾದಗಳು .ಬ್ಲಾಗಿಗೆ ಆಗಾಗ ಬಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರಿ .ಕನ್ನಡದ ಕೊರಳ ದನಿ ನಿರಂತರವಾಗಿ ಮೊಳಗಲಿ .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-89652602616170037202010-04-09T12:24:23.155+05:302010-04-09T12:24:23.155+05:30ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅ೦ತಾರಲ್ಲಾ ಹಾಗೇ ಈ ...ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅ೦ತಾರಲ್ಲಾ ಹಾಗೇ ಈ ಚುಟುಕುಗಳದು..<br />ನಾಲ್ಕೇ ಪದಗಳು..ಅದರಲ್ಲೇ ಉತ್ತಮ ಅರ್ಥವನ್ನು ಕೊಡುತ್ತವೆ.<br />ಉತ್ತಮ ಚುಟುಕುಗಳನ್ನು ಸ೦ಗ್ರಹಿಸಿ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-9206441182548936332.post-13187719837301972922010-04-09T11:08:29.325+05:302010-04-09T11:08:29.325+05:30ನಮಸ್ಕಾರ ಡಾಕ್ಟರೇ,
ನಿಮ್ಮ ಬ್ಲೊಗ್ ಪ್ರಪಂಚಕ್ಕೆ ಇದು ನನ್ನ...ನಮಸ್ಕಾರ ಡಾಕ್ಟರೇ,<br /><br />ನಿಮ್ಮ ಬ್ಲೊಗ್ ಪ್ರಪಂಚಕ್ಕೆ ಇದು ನನ್ನ ಮೊದಲ ಭೇಟಿ. ನನಗೆ ನಗೆ-ಹನಿಗಳು ಹಿಡಿಸಿದವು. ಹೀಗೆ ಆ.ರಾ.ಮಿತ್ರ ಅವರ ಚುಟುಕೊಂದು ನೆನಪಾಯ್ತು. "ಹತ್ತಿರ ಬರಬೇಡವೋ ದೂರ್ವಾಸನೆ, ನೀ ಹತ್ತಿರ ಬಂದರೆ ದುರ್ವಾಸನೆ". ಕೆಲವರಿಗೆ ಈ ರೀತಿಯ ಚುತುಕುಗಳನ್ನು ಬರೆಯುವುದು ಒಂದು ರೀತಿಯ ವರವೇ ಸರಿ. ಹೀಗೆ ಬರೆಯುತ್ತಿರಿ ಹಾಗೆ ನನ್ನ ಬ್ಲೊಗ್ ಕಡೆ ಸಮಯ ಸಿಕ್ಕಾಗ ಬರುತ್ತಿರಿ.Rameshhttps://www.blogger.com/profile/12124654922064484022noreply@blogger.comtag:blogger.com,1999:blog-9206441182548936332.post-192670503804390552010-04-08T20:36:57.378+05:302010-04-08T20:36:57.378+05:30ನಮಸ್ಕಾರ ಭಟ್ ಸರ್. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .ತಾವ...ನಮಸ್ಕಾರ ಭಟ್ ಸರ್. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .ತಾವು ಹೇಳಿದ ಹಾಗೆ ನಾನೂ ಮೊದಲು ಅವರ ಹೆಸರನ್ನು ದುಂಡಿರಾಜ್ ಎಂದೇ<br />ತಪ್ಪು ತಿಳಿದುಕೊಂಡಿದ್ದೆ .ನಂತರ ಅದು ಗಣೇಶನ ಇನ್ನೊಂದು ಹೆಸರು ಎಂದು ತಿಳಿಯಿತು .ಸಾಹಿತ್ಯದಲ್ಲಿ ಕವಿತೆಗಳು ,ಹನಿಗವನಗಳು ಸಾಕಷ್ಟು<br />ಜನರನ್ನು ತಲುಪುತ್ತಿಲ್ಲ.ಬಹಳಷ್ಟು ನವ್ಯ ಕವಿತೆಗಳು ಸಾಹಿತ್ಯಾಸಕ್ತರಿಗೂ ಕಬ್ಬಿಣದ ಕಡಲೆಯೇ !ಆದ್ದರಿಂದ ಖ್ಯಾತ ಕವಿಗಳ ಕೆಲವು ಕವನಗಳನ್ನಾದರೂ ನಮ್ಮ ಬ್ಲಾಗಿನ ಓದುಗರಿಗೆ ಪರಿಚಯಿಸುವ ಸಣ್ಣದೊಂದು ಪ್ರಯತ್ನ ಇದು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-53039892497106942252010-04-08T20:20:03.600+05:302010-04-08T20:20:03.600+05:30ನಮಸ್ಕಾರ ಗುರು ಸರ್ .ಡುಂಡಿ ಯವರ ಹನಿಗವನಗಳ ಸೊಗಡು ಬೇರೆ ....ನಮಸ್ಕಾರ ಗುರು ಸರ್ .ಡುಂಡಿ ಯವರ ಹನಿಗವನಗಳ ಸೊಗಡು ಬೇರೆ .ಅವುಗಳಲ್ಲಿರುವ ಅನಿರೀಕ್ಷಿತ ಪದ ಬಳಕೆ ಮತ್ತು ಪಂಚ್ ಖುಷಿ ಕೊಡುತ್ತವೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-36777178905225888392010-04-08T19:35:20.197+05:302010-04-08T19:35:20.197+05:30ಡುಂಡಿರಾಜ ಎನ್ನುವುದು ಗಣಪತಿಯ ವಿಶೇಷ ಹೆಸರು, ಅದೂ ಈ ವಿಗ್ರ...ಡುಂಡಿರಾಜ ಎನ್ನುವುದು ಗಣಪತಿಯ ವಿಶೇಷ ಹೆಸರು, ಅದೂ ಈ ವಿಗ್ರಹ ಕಾಶಿಯಲ್ಲಿ ಮಾತ್ರ ಇದೆ. ಬಹಳ ಜನ ಇದೇನು ಹೆಸರು ಎಂದು ಆಶ್ಚರ್ಯಪಡುತ್ತಾರೆ, ಕೆಲವರು ಹೇಳಲು ಬಾರದೆ ದುಂಡಿರಾಜ ಅನ್ನುತಾರೆ ! ಅವರ ಚುಟುಕಗಳು ಬಹಳ ತೀಕ್ಷ್ಣ ಒಗ್ಗರಣೆಯ ಥರ ಇರುತ್ತವೆ. ಉತ್ತರ ಕನ್ನಡದ ದಿನಕರ ದೇಸಾಯಿಯವರನ್ನು ಬಿಟ್ಟಮೇಲೆ ಚುಟುಕಗಳಲ್ಲಿ ಹೆಸರು ಪಡೆದವರು ಇವರೊಬ್ಬರೇ ಅಂದರೆ ತಪ್ಪಲ್ಲ, ಚೆನ್ನಾಗಿದೆ, ನಿಮಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9206441182548936332.post-58388156873573662362010-04-08T17:50:23.787+05:302010-04-08T17:50:23.787+05:30wow, good one, I like his poems very muchwow, good one, I like his poems very muchಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com