tag:blogger.com,1999:blog-9206441182548936332.post5772446880079233340..comments2023-04-16T16:57:59.391+05:30Comments on 'ಕೊಳಲು': "ನನ್ನ ಜೀವನದಲ್ಲಿ ಹೀಗೊಬ್ಬ ಹೀರೋ !!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger13125tag:blogger.com,1999:blog-9206441182548936332.post-41008158466554416902012-06-04T11:29:28.019+05:302012-06-04T11:29:28.019+05:30ಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆ...ಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-1494779809489312302012-05-01T22:14:19.258+05:302012-05-01T22:14:19.258+05:30ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗನ್ನು ತಪ್ಪ...ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗನ್ನು ತಪ್ಪದೆ ಓದುತ್ತಿರುತ್ತೇನೆ.ಒಳ್ಳೆಯ ಆಧ್ಯಾತ್ಮಿಕ ವಿಚಾರಗಳುಳ್ಳ ಸುಂದರ ಲೇಖನಗಳು ಬರುತ್ತಿವೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-78646212422215745272012-04-28T16:23:24.588+05:302012-04-28T16:23:24.588+05:30ನೋವಿನಲ್ಲಿಯೂ ನಲಿಯಬಲ್ಲ ಎ೦ಥಾ ಧೀಮ೦ತ ವ್ಯಕ್ತಿತ್ವ ಅವರದು ಸ...ನೋವಿನಲ್ಲಿಯೂ ನಲಿಯಬಲ್ಲ ಎ೦ಥಾ ಧೀಮ೦ತ ವ್ಯಕ್ತಿತ್ವ ಅವರದು ಸರ್, ದುರ್ಬಲ ಮನಸ್ಸುಗಳಿಗೆ ದಾರಿದೀಪವಾಗಬಲ್ಲ ಆ ಮಹಾನ್ ಚೇತನಕ್ಕೆ ನನ್ನ ನಮನಗಳು.ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್. ನನ್ನ ಬ್ಲಾಗ್ ಗೂ ಬನ್ನಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-9206441182548936332.post-88006000200592320162012-04-26T06:54:36.596+05:302012-04-26T06:54:36.596+05:30ಸಣ್ಣ ಸಣ್ಣ ವಿಷಯಗಳಿಗೂ(ಉದಾ;ಯಾವುದೊ ಎಕ್ಸಾಂ ನಲ್ಲಿ ಕಮ್ಮಿ ...ಸಣ್ಣ ಸಣ್ಣ ವಿಷಯಗಳಿಗೂ(ಉದಾ;ಯಾವುದೊ ಎಕ್ಸಾಂ ನಲ್ಲಿ ಕಮ್ಮಿ ಮಾರ್ಕ್ ಬಂತು ಅಂತ)ಸಣ್ಣ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ಧಿಗಳನ್ನು ಓದುತ್ತಿರುವ ಈ ಕಾಲದಲ್ಲಿ ಅಕಸ್ಮಾತ್ತಾಗಿ ಒದಗಿಬಂದ ಅಂಗವೈಕಲ್ಯದೊಂದಿಗೆ ಜೀವನ ಪರ್ಯಂತ ನಗು ನಗುತ್ತಾ ಬಾಳುವ ಇಂತಹವರು ಜಗತ್ತಿಗೆ ಮಾರ್ಗ ದರ್ಶಕರು.ಅಲ್ಲವೇ ಸರ್?Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-23236491906273147562012-04-26T01:40:09.193+05:302012-04-26T01:40:09.193+05:30ಕೆಲವರು ನಮ್ಮ ಎಲ್ಲ ಅನಿಸಿಕೆಗಳನ್ನು ಪೂರ್ವಯೋಚನೆಗಳನ್ನು ತಲ...ಕೆಲವರು ನಮ್ಮ ಎಲ್ಲ ಅನಿಸಿಕೆಗಳನ್ನು ಪೂರ್ವಯೋಚನೆಗಳನ್ನು ತಲೆಕೆಳಗು ಮಾಡುತ್ತಾರೆ.,,ಹೌದು ಡಾ.ಟಿಡಿಕೆ ಇವರು ನಿಜಕ್ಕೂ ನಮಗೆ ಗುರುಗಳೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-71391244396497390282012-04-25T19:38:03.924+05:302012-04-25T19:38:03.924+05:30ಸ್ವರ್ಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಇಂತಹವರೇ ನಮಗೆ ...ಸ್ವರ್ಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಇಂತಹವರೇ ನಮಗೆ ಗುರುಗಳು.ಜಗತ್ತಿನ ಇಂತಹ ಜೀವಿಗಳಿಗೆ ನನ್ನ ನಮನಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-4848499815470972002012-04-25T19:35:32.128+05:302012-04-25T19:35:32.128+05:30ಮನಸು ಮೇಡಂ;ನಮಸ್ಕಾರ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಲೇ...ಮನಸು ಮೇಡಂ;ನಮಸ್ಕಾರ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಲೇಡಿ ಡಾಕ್ಟರ್ ಅವರ ಸ್ನೇಹಿತೆಯೊಬ್ಬರು ಸುಮಾರು ಮೂವತ್ತು ವರ್ಷಗಳಿಂದ ಇಂತಹುದೇ ತೊಂದರೆಯಿಂದ ಬಾಳುತ್ತಿದ್ದಾರೆ! ನಗುನಗುತ್ತಲೇಬಾಳುತ್ತಿದ್ದಾರೆ!ನರಳುತ್ತಿಲ್ಲ!ಅದೂ ಒಬ್ಬರೇ! ಕೆಲಸಕ್ಕೂ ಹೋಗುತ್ತಾ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.ಧಾರವಾಡದ ಆಸ್ಪತ್ರೆಯೊಂದರಲ್ಲಿ ವೈದ್ಯೆ!ಇಂತಹವರು ನಿಜಕ್ಕೂ ಗ್ರೇಟ್ !!ಅಲ್ಲವೇ?Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-28084318429954792132012-04-25T19:28:14.165+05:302012-04-25T19:28:14.165+05:30ಧನ್ಯವಾದಗಳು ಬದರಿ.ದೇವರು ಇಂತಹ ಜೀವಿಗಳನ್ನು ತಣ್ಣಗಿಟ್ಟಿರಲ...ಧನ್ಯವಾದಗಳು ಬದರಿ.ದೇವರು ಇಂತಹ ಜೀವಿಗಳನ್ನು ತಣ್ಣಗಿಟ್ಟಿರಲಿ.ಇಂತಹವರು ನಮ್ಮೆಲ್ಲರಿಗೂ ಗುರುಗಳು.ಸಣ್ಣ ಪುಟ್ಟ ನೋವುಗಳಿಗೂ ಗೋಳಾಡುವ ನಾವು ಇಂತಹವರಿಂದ ಬಹಳಷ್ಟು ಕಲಿಯುವುದಿದೆ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-42813480695963298232012-04-25T16:41:55.187+05:302012-04-25T16:41:55.187+05:30ಏನ್ ಹೇಳಬೇಕೋ ಗೊತ್ತಾಗಲ್ಲ ಸರ್,
ಇಂಥವರನ್ನ ನೋಡ್ದಾಗ
ಸ್ವರ್...ಏನ್ ಹೇಳಬೇಕೋ ಗೊತ್ತಾಗಲ್ಲ ಸರ್,<br />ಇಂಥವರನ್ನ ನೋಡ್ದಾಗ<br />ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-9206441182548936332.post-19108548072915489222012-04-25T10:36:16.052+05:302012-04-25T10:36:16.052+05:30ಅಬ್ಬಾ... ಎಂತಹ ಚೈತನ್ಯ.. ಇಂತಹವರು ಸಿಗುವುದು ಬಹಳ ಕಮ್ಮಿ,...ಅಬ್ಬಾ... ಎಂತಹ ಚೈತನ್ಯ.. ಇಂತಹವರು ಸಿಗುವುದು ಬಹಳ ಕಮ್ಮಿ, ನಮ್ಮಂತವರಿಗೆ ಸ್ಪೂರ್ತಿ ಕೂಡ. ಒಳ್ಳೆಯ ಲೇಖನ ಕೊಟ್ಟಿದ್ದೀರಿ ಸರ್... ನನ್ನ್ಗೆ ಕಾಲುನೋವು ಅಂತಾ ಬೇಜಾರು ಮಾಡ್ಕೋತಾ ಇದ್ದೆ ಈ ಕಥೆ ಓದಿ ನನಗೇನು ಆಗೇ ಇಲ್ಲಾ ಎಂಬಂತಿದ್ದೇನೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-9206441182548936332.post-72738127000803154452012-04-25T08:22:06.348+05:302012-04-25T08:22:06.348+05:30ಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆ...ಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆ ಸಾರ್.<br /><br />ಎಂತಹ ಆದರ್ಶ ವ್ಯಕ್ತಿತ್ವ ಇವರದು. ದೇವರು ತಣ್ಣಗಿಟ್ಟಿರಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-56956453377775771132012-04-24T19:32:06.977+05:302012-04-24T19:32:06.977+05:30ಪುಸ್ಪರಾಜ್;ನನ್ನ ಬ್ಲಾಗಿಗೆ ಸ್ವಾಗತ.ಓದಿ,ಇಷ್ಟಪಟ್ಟು ಪ್ರತಿ...ಪುಸ್ಪರಾಜ್;ನನ್ನ ಬ್ಲಾಗಿಗೆ ಸ್ವಾಗತ.ಓದಿ,ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-72061913597830838642012-04-24T19:14:21.629+05:302012-04-24T19:14:21.629+05:30ಒಂದು ಭಾವುಕ ಕಥಾನಕ. ಜೀವನದಲ್ಲಿನ ಹುರುಪು ಉತ್ಸಾಹಗಳು ಬಹುಷ...ಒಂದು ಭಾವುಕ ಕಥಾನಕ. ಜೀವನದಲ್ಲಿನ ಹುರುಪು ಉತ್ಸಾಹಗಳು ಬಹುಷಃ ಒಬ್ಬ ವ್ಯಕ್ತಿಯನ್ನು ನಿಜಜೀವನದ ನಾಯಕನನ್ನಾಗಿ ಮಾಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನಿಮ್ಮ ಕಥಾನಾಯಕ ಯುವಪೀಳಿಗೆಗೆ ಸ್ಪೂರ್ತಿ. ಅನುಭವ ಹಂಚಿಕೊಂಡದಕ್ಕೆ ಧನ್ಯವಾದಗಳು ಗುರುವರ್ಯ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com