tag:blogger.com,1999:blog-9206441182548936332.post621452894309627793..comments2023-04-16T16:57:59.391+05:30Comments on 'ಕೊಳಲು': 'ಏನೂ ತಿನ್ನೋಲ್ಲಾ !ಆದರೂ ಶುಗರ್ರು '-ಭಾಗ 2Dr.D.T.Krishna Murthy.http://www.blogger.com/profile/12071380245298075356noreply@blogger.comBlogger18125tag:blogger.com,1999:blog-9206441182548936332.post-77371948382936970982010-07-24T01:17:52.734+05:302010-07-24T01:17:52.734+05:30Murthy Sir,,,
tumbaa uttama lekhana...intaha vaid...Murthy Sir,,,<br /><br />tumbaa uttama lekhana...intaha vaidyakeeya lekhanagalu hecchu hecchu barali...dhanyavaadagalu....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9206441182548936332.post-38558398108836499932010-07-12T16:16:03.357+05:302010-07-12T16:16:03.357+05:30ತೇಜಸ್ವಿನಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತೇಜಸ್ವಿನಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-33620167089303699652010-07-12T16:14:48.226+05:302010-07-12T16:14:48.226+05:30ಸೀತಾರಾಂಸರ್;ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಧನ್ಯವಾದಗಳು....ಸೀತಾರಾಂಸರ್;ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-77319751995396368302010-07-12T16:12:44.893+05:302010-07-12T16:12:44.893+05:30ಶಿವಪ್ರಕಾಶ್;ನಾವೆಲ್ಲಾ ಸಣ್ಣವರಿರುವಾಗ ಮೂವತ್ತು ಇಡ್ಲಿ ತಿಂ...ಶಿವಪ್ರಕಾಶ್;ನಾವೆಲ್ಲಾ ಸಣ್ಣವರಿರುವಾಗ ಮೂವತ್ತು ಇಡ್ಲಿ ತಿಂದವರೇ.ಆದರೆ ವಯಸ್ಸಾಗುತ್ತಾ ಕಡಿಮೆ ತಿಂದು ಹೆಚ್ಚು ಚಟುವಟಿಕೆಯಿಂದ ಇರುವುದು ಆರೋಗ್ಯಕ್ಕೆ ಒಳ್ಳೆಯದು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-87267522712244307002010-07-12T13:09:14.541+05:302010-07-12T13:09:14.541+05:30:) :):) :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-9206441182548936332.post-12172373794083698112010-07-12T12:16:44.559+05:302010-07-12T12:16:44.559+05:30ಹಿಂದಿನ ಕಾಲದಲ್ಲಿ ಸೋಮಾರಿಜನರು ಮೂತ್ರ-ಶೌಚವೆಂದು ೪-೫ಕಿಮಿ ...ಹಿಂದಿನ ಕಾಲದಲ್ಲಿ ಸೋಮಾರಿಜನರು ಮೂತ್ರ-ಶೌಚವೆಂದು ೪-೫ಕಿಮಿ ನಡೆಯುತ್ತಿದ್ದರು ಭಾವಿಯಿಂದ ನೀರು ಸೇದಿ ಹಂಡೆಗೆ ಹಾಕಿ ಹಂಡೆಯಿಂದ ಚೋಮ್ಬಿನಿಂದ ತೆಗೆದು ಬಕೆಟ್ಟಿಗೆ ತುಂಬಿ, ಬಕೆಟಿನ್ನಿಂದ ಚೋಮ್ಬಿನಿಂದ ಗೋರಿ ಮೈ ಮೇಲೆ ಹಾಕಿಕೊಂಡು ( ಹೊಗೆ ಕುಡಿವ ಬಚ್ಚಲಲ್ಲಿ)ಸ್ನಾನ ಮಾಡುತ್ತಿದ್ದರು. ಇನ್ನು ಆಹಾರವೋ, ರೊಟ್ಟಿ, ಗಂಜಿ, ತಿಳಿಸಾರು ಸೊಪ್ಪು ಇತ್ಯಾದಿ. ಇಡ್ಲಿ ವಡೆ -ದೋಸೆ ಸಿಹಿ -ಇತ್ಯಾದಿ ಹಬ್ಬ ಹರಿದಿನಕ್ಕೆ ಸೀಮಿತವಾಗಿತ್ತು. ಆದರೆ ಇಂದಿನ ದಿನದಲ್ಲಿ ಮನೆಯಲ್ಲಿಯೇ ಎಲ್ಲ ದೈನಂದಿನ ಕೆಲಸಗಳು ಮುಗಿಯುತ್ತವೆ. ಶವರನಿಂದ ನೀರು ಮೈಮೇಲೆ ಹರಿಯುತ್ತೆ!. ಪುರಿ ಉಪ್ಪಿಟ್ಟು ದೋಸೆ ಸಿಹಿ ಎಂಬ ತರಾವರಿ ಅಡಿಗೆಗಳು ದಿನನಿತ್ಯದ್ದಾಗಿವೆ ಮತ್ತೆ ವಾರಕ್ಕೊಂದೆರಡು ಹೊರ ಪಾರ್ಟಿಗಳು ದಿನಾಲು ಪೇಯಗಳು. <br />ಹೀಗಾಗಿ ದುಡಿತ ಕಡಿಮೆಯಾಗಿದೆ ಮತ್ತು ಊಟ ಉತ್ಕೃಷ್ಟವಾಗಿದೆ. ಅಂದರೆ ಕ್ಯಾಲೋರೀ ತೆಗೆದುಕೊಳ್ಳುವದು ಹೆಚ್ಚಾಗಿದೆ ಮತ್ತು ದೇಹ ಅದನ್ನು ಉಪಯೋಗಿಸುವದು ಕಡಿಮೆಯಾಗಿದೆ. <br />ನಮ್ಮ ಆಹಾರ ಕ್ರಮ ಮತ್ತು ಜೀವನಶೈಲಿಯಲ್ಲಿನ ಬದಲಾವಣೆ ಇಂದು ಮಧುಮೇಹ ಹೆಚ್ಚಾಗಲು ಕಾರಣವಾಗಿದೆ ಎಂದು ನನ್ನ ಅಭಿಪ್ರಾಯ. ಚೆಂದದ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-9206441182548936332.post-15893795102549166402010-07-12T09:33:35.577+05:302010-07-12T09:33:35.577+05:30naanu kooda aste... maneli iddaga minimum 30 idly ...naanu kooda aste... maneli iddaga minimum 30 idly tintini :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-9206441182548936332.post-38755401898554956702010-07-11T13:55:31.017+05:302010-07-11T13:55:31.017+05:30ಹೇಮಚಂದ್ರ ;ನಿಮ್ಮ ಪ್ರೋತ್ಸಾಹ ಪೂರ್ವಕ ನುಡಿಗಳಿಗೆ ಧನ್ಯವಾದ...ಹೇಮಚಂದ್ರ ;ನಿಮ್ಮ ಪ್ರೋತ್ಸಾಹ ಪೂರ್ವಕ ನುಡಿಗಳಿಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-14505038944044760582010-07-11T11:45:58.818+05:302010-07-11T11:45:58.818+05:30saralgannadali banda sugar rogada taraleyannu tili...saralgannadali banda sugar rogada taraleyannu tilisiddakke dhanyavadagalu jotege edakke banda pratikriyegaloo chennagive.blogbhetigarigoo vandanegaluHEMCHANDRAhttps://www.blogger.com/profile/10359581752725851603noreply@blogger.comtag:blogger.com,1999:blog-9206441182548936332.post-33664325686135628462010-07-11T08:26:36.362+05:302010-07-11T08:26:36.362+05:30ವಿ.ಆರ್.ಭಟ್ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಹೇಗೆ ಧನ್...ವಿ.ಆರ್.ಭಟ್ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಹೇಗೆ ಧನ್ಯವಾದಗಳನ್ನು ಸಲ್ಲಿಸಬೇಕೋ ತಿಳಿಯುತ್ತಿಲ್ಲ.ನಾನು ಬ್ಲಾಗಿನಲ್ಲಿ ಹೇಳಬೇಕೆಂದುಕೊಂಡಿದ್ದನೆಲ್ಲಾ ಸವಿಸ್ತಾರವಾಗಿ ವಿವರಿಸಿದ್ದೀರಿ.ನಿಮ್ಮ ಜ್ಞಾನ ವಾಹಿನಿ ಆಗಾಗ ಹೀಗೇ ನನ್ನ ಬ್ಲಾಗಿನಲ್ಲೂ ಹರಿಯುತ್ತಿರಲಿ.ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-4215134595335876562010-07-11T07:20:31.866+05:302010-07-11T07:20:31.866+05:30ಸ್ವಾಮೀ ನಿಮ್ಮ ಭಾಗ-೨ ಸಮರ್ಪಕವಾಗಿದೆ, ಅಂತೂ 'ಸಕ್ಕರೆ...ಸ್ವಾಮೀ ನಿಮ್ಮ ಭಾಗ-೨ ಸಮರ್ಪಕವಾಗಿದೆ, ಅಂತೂ 'ಸಕ್ಕರೆ'ಯನ್ನು ಒಂದೇಸಲ ಕೊಟ್ಟರೆ ಜಾಸ್ತಿಯಾಗುತ್ತದೆ ಎಂದು ಎರಡು ಭಾಗ ಮಾಡಿದ್ದೀರಿ. ಭೀಮ-ಭಕಾಸುರರೆಲ್ಲ ತಿಂದ ಹಾಗೆ ಕೆಲಸಮಾಡುತ್ತಿದ್ದರು. ಅಂದಹಾಗೆ ನಿಮ್ಮ-ನಮ್ಮ ಊರಲ್ಲಿ ಕೂಲಿಯಾಳುಗಳು ತಿನ್ನುವುದು ಕಮ್ಮಿಯಿತ್ತೆ? ಇರಲಿಲ್ಲ, ಯಾಕೆಂದರೆ ಅವರು ಅಷ್ಟೇ ಬೆವರು ಹರಿಸುತ್ತಿದ್ದರು, ಕ್ಯಾಲೋರಿ ಕರಗಿ ಹೋಗುತ್ತಿತ್ತು! ಇವತ್ತಿಗೂ ನಮ್ಮೂರಲ್ಲಿ ಒಂದೇಸಲಕ್ಕೆ ಹತ್ತಾರು ಬೂಂದಿ ಲಾಡು-ಮೈಸೂರ್ ಪಾಕು, ಜಿಲೇಬಿ, ಜಹಾಂಗೀರು ಮುಂತಾದ ಸಿಹಿಯನ್ನು ತಿನ್ನುವವರೂ ಪಂಥದಮೇಲೆ ಇನ್ನೂ ಜಾಸ್ತಿ ತಿನ್ನುವವರೂ ಇದ್ದಾರೆ! ಆದರೆ ಅವರಿಗೆ ಶುಗರೇ ಇಲ್ಲ! ಹಾಯಾಗಿದ್ದಾರೆ! ಮರಹತ್ತುತ್ತಾರೆ, ಉಳುತ್ತಾರೆ, ತೋಟ-ತುಡಿಕೆಗಳಲ್ಲಿ ಸ್ವತಃ ಕೆಲಸ ಮಾಡುತ್ತಾರೆ, ಇವತ್ತಿನ ಈ ಅಧೋಗತಿಗೇ ಅರ್ಧ ಟಿ.ವಿ. ಇನ್ನರ್ಧ ಮಾನಸಿಕ ಒತ್ತಡ ಕಾರಣ. ತಿನ್ನುವುದರ ಬಗ್ಗೆ ,ಆಹಾರ ಕ್ರಮದ ಬಗ್ಗೆ ಭಾರತೀಯ ಆಯುರ್ವೇದ ಅತ್ಯಂತ ನಿರ್ಧಾರಿತ ಧೋರಣೆ ಹೊಂದಿದೆ-ಹೇಳಿದೆ, ಅನುಸರಿಸಬೇಕಲ್ಲ ? ಜನರಿಗೆ ಹಿತ್ತಳಗಿದ ಮದ್ದಲ್ಲ ! ಸತತ ಯೋಗ-ಧ್ಯಾನ-ನಿಯಮಿತ ಮತ್ತು ಹಿತಮಿತ ಆಹಾರ ಇವುಗಳಿಂದ ಮಧುಮೇಹಿಗಳೂ ಕೂಡ ಆರಾಮಾಗಿರಬಹುದು ಎಂಬುದು ತಿಳಿದುಬಂದಿದೆ. ಆದರೆ ಬೆಳಿಗ್ಗೆ ಬೇಗನೆ ಏಳುವುದು ಯಾರಿಗೆ ಬೇಕು ? ಸತತ ಟಿ.ವಿ. ನೋಡದೆ ಕಾಲಹಾಕಲು ಸಾಧ್ಯವೇ ? ಹೊಲದಲ್ಲಿ ಇರಲಿ ಮನೆಗೆಲಸಕ್ಕೂ ಆಳು ಬೇಕು! ಅದಕ್ಕೇ ಸ್ವಾಮೀ ನಮ್ಮೂರಲ್ಲಿ ಮಧುಮೇಹವನ್ನು ಶ್ರೀಮಂತರ ಕಾಯಿಲೆ ಎನ್ನುತ್ತಾರೆ ! ಎರಡು ಭಾಗ ಮಾಡಿ ತಿನ್ನಿಸಿದ ನಿಮ್ಮ ಸಕ್ಕರೆ ಮಾತ್ರೆ ಚೆನ್ನಾಗಿತ್ತು, ನಮಸ್ಕಾರV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9206441182548936332.post-35243563757510209372010-07-11T05:46:59.793+05:302010-07-11T05:46:59.793+05:30ಭಟ್ಟರೇ;ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿದೆ.ಡಯಾಬಿಟಿಸ್ ರೋ...ಭಟ್ಟರೇ;ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿದೆ.ಡಯಾಬಿಟಿಸ್ ರೋಗಿಗಳು ಶಾಪಹಾಕ ಬೇಕಾದರೆ ಅವರವರ ಪ್ಯಾಂಕ್ರಿಯಾಸ್ ಗ್ರಂಥಿಗಳಿಗೆ ಸಾಕಸ್ಷ್ಟು ಇನ್ಸುಲಿನ್ ಅನ್ನು ಉತ್ಪತ್ತಿ ಮಾಡದೇ ಇದ್ದದ್ದಕ್ಕೆ ಶಾಪ ಹಾಕಿಕೊಳ್ಳಬಹುದು.ನೀವು ಪ್ರಶ್ನೆ ಕೇಳಿದ ಮೇಲೇ ನನಗೂ ಒಂದು ಅನುಮಾನ ಬಂತು.ಮಹಾ ಭಾರತದ ಭೀಮ,ಬಕಾಸುರ ಇವರೆಲ್ಲಾ ಬಂಡಿಗಟ್ಟಲೆ ಅನ್ನ ತಿನ್ನುತ್ತಿದ್ದರಲ್ಲಾ!ಅವರಿಗೆ ಡಯಾಬಿಟಿಸ್ ಬರುತ್ತಿರಲಿಲ್ಲವಾ?ಬಹುಷಃ ಅವರ ಪ್ಯಾಂಕ್ರಿಯಾಸ್ ಕೂಡ ಅವರಷ್ಟೇ ಗಟ್ಟಿ ಇರುತ್ತಿತ್ತೋ ಏನೋ!ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-11303731194558306392010-07-10T23:50:16.206+05:302010-07-10T23:50:16.206+05:30ಈ "ಶುಗರ್" ಸೃಷ್ಟಿಕರ್ತ ಯಾರಿರಬಹುದು? "ಹ...ಈ "ಶುಗರ್" ಸೃಷ್ಟಿಕರ್ತ ಯಾರಿರಬಹುದು? "ಹೊಟ್ಟೆ ತುಂಬಾ(?)ತಿನ್ನಲಿಕ್ಕೂ ಬಿಡೋದಿಲ್ಲ" ಎಂದು ಹಿಡಿ ಶಾಪ ಹಾಕಬಹುದಿತ್ತು.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-9206441182548936332.post-34742925974632377782010-07-10T20:45:07.542+05:302010-07-10T20:45:07.542+05:30ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬರುತ್ತಿರ...ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-20032666020991161532010-07-10T18:53:53.784+05:302010-07-10T18:53:53.784+05:30ಅನಂತ್ ಸರ್;ಖಂಡಿತವಾಗಿ ನನಗೆ ತಿಳಿದಷ್ಟು ವಿಷಯಗಳನ್ನು ಬ್ಲಾ...ಅನಂತ್ ಸರ್;ಖಂಡಿತವಾಗಿ ನನಗೆ ತಿಳಿದಷ್ಟು ವಿಷಯಗಳನ್ನು ಬ್ಲಾಗಿನಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ.ನಿಮ್ಮೆಲ್ಲರ ಪ್ರೋತ್ಸಾಹ ಇದೆ ರೀತಿ ಮುಂದೆಯೂ ಇರಲಿ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-69829051891360281902010-07-10T18:34:18.845+05:302010-07-10T18:34:18.845+05:30ಡಾಕ್ಟರ್ ಜಿ..ಭಾಶೇ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ...ಡಾಕ್ಟರ್ ಜಿ..ಭಾಶೇ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ..ಹಾಸ್ಯ ಲೇಖನದ ಅಡಿಯಲ್ಲಿ..ಒ೦ದು ಸ೦ದೇಶ, ತಿಳುವಳಿಕೆ ನಿಮ್ಮಿ೦ದ ಅಪೇಕ್ಷಿಸುತ್ತೇವೆ.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-9206441182548936332.post-68682021357688020322010-07-10T18:05:04.058+05:302010-07-10T18:05:04.058+05:30ಭಾಶೆಮೇಡಂ;ನನ್ನ ಬ್ಲಾಗಿನಲ್ಲಿ ಇನ್ನು ಮುಂದೆ ಸಾಧ್ಯವಾದಷ್ಟೂ...ಭಾಶೆಮೇಡಂ;ನನ್ನ ಬ್ಲಾಗಿನಲ್ಲಿ ಇನ್ನು ಮುಂದೆ ಸಾಧ್ಯವಾದಷ್ಟೂ ವೈದ್ಯಕೀಯ ಲೇಖನಗಳನ್ನು ಹಾಕಲು ಪ್ರಯತ್ನಿಸುತ್ತೇನೆ.ನಿಮ್ಮ ಅಭಿಪ್ರಾಯಗಳಿಗೆ ಧನ್ಯ ವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-43934992878273293292010-07-10T17:41:06.530+05:302010-07-10T17:41:06.530+05:30ಡಾಕ್ಟ್ರೇ... ನಿಮ್ಮೆಲ್ಲಾ ವೈದ್ಯ ರಹಸ್ಯಗಳನ್ನ ಬ್ಲಾಗ್ ನಲ್...ಡಾಕ್ಟ್ರೇ... ನಿಮ್ಮೆಲ್ಲಾ ವೈದ್ಯ ರಹಸ್ಯಗಳನ್ನ ಬ್ಲಾಗ್ ನಲ್ಲಿ ಹಂಚಿಬಿಡಿ. ನಿಮ್ಮ ಬರಹ ಓದಿಯಾದರೂ ಎಷ್ಟು ತಿನ್ನಬೇಕು ಮತ್ತು ಏನು ತಿನ್ನಬೇಕು ಅಂತ ಯೋಚಿಸಿ ತಿನ್ನುತ್ತೇವೆ.<br />ನಾವು ಈಗಿನ ಕಾಲದ ಜನಾಂಗ ಒಳ್ಳೆಯ್ದಕ್ಕಿಂತ ಹಾಳಾದ್ದು ತಿನ್ನೋದೇ ಹೆಚ್ಚು. :(ಭಾಶೇhttps://www.blogger.com/profile/01451229748608426629noreply@blogger.com