tag:blogger.com,1999:blog-9206441182548936332.post945999205000520018..comments2023-04-16T16:57:59.391+05:30Comments on 'ಕೊಳಲು': " ಹೀಗೊಂದು ಅದ್ಭುತ ಝೆನ್ ಕಥೆ !!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger5125tag:blogger.com,1999:blog-9206441182548936332.post-5325981590678434342013-06-30T10:42:15.564+05:302013-06-30T10:42:15.564+05:30ನಿಮ್ಮ ಬ್ಲಾಗಿಗೆ ಆಕಸ್ಮಿಕ ಭೇಟಿ ನನ್ನದು. ತುಂಬ ಮೌಲಿಕ ವಿಚ...ನಿಮ್ಮ ಬ್ಲಾಗಿಗೆ ಆಕಸ್ಮಿಕ ಭೇಟಿ ನನ್ನದು. ತುಂಬ ಮೌಲಿಕ ವಿಚಾರಗಳು ನಿಮ್ಮ ಬರಹಗಳಲ್ಲಿವೆ.<br />ಧನ್ಯವಾದಗಳು.Anonymousnoreply@blogger.comtag:blogger.com,1999:blog-9206441182548936332.post-23853583244346465802013-06-27T13:41:06.374+05:302013-06-27T13:41:06.374+05:30ನಿಜ ಸರ್. ಬೇಕಾದ್ದು ಬೇಡದ್ದು ಎಲ್ಲವನ್ನೂ ತಲೆಯಲ್ಲಿ ಹೊತ್ತ...ನಿಜ ಸರ್. ಬೇಕಾದ್ದು ಬೇಡದ್ದು ಎಲ್ಲವನ್ನೂ ತಲೆಯಲ್ಲಿ ಹೊತ್ತು ತಲೆಭಾರ ಮಾಡಿಕೊಂಡು ಬದುಕುತ್ತೇವೆ ನಾವು. ಎಷ್ಟೋ ವರ್ಷದ ಹಿಂದೆ ಆದ ಅವಮಾನ, ಮುಜುಗರವನ್ನು ಈಗಲೂ ನೆನೆದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನುಷ್ಯರ ಸ್ವಭಾವವೇ ಹಾಗೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-9206441182548936332.post-79728552263353701102013-06-27T09:14:33.245+05:302013-06-27T09:14:33.245+05:30ಬೆಟ್ಟ ಹತ್ತುವಾಗ ತಲೆಯ ಮೇಲೆ ಭಾರ ಇರಬಾರದು ಎನ್ನುತ್ತಾರೆ.....ಬೆಟ್ಟ ಹತ್ತುವಾಗ ತಲೆಯ ಮೇಲೆ ಭಾರ ಇರಬಾರದು ಎನ್ನುತ್ತಾರೆ.. ಸಾಧನೆಯ ಶಿಖರ ಏರುವಾಗ ಮನದಲ್ಲೂ ಭಾರ ಇರಬಾರದು ಎಂದು ಈ ಕಥೆ ಹೇಳುತ್ತದೆ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಡಾಕ್ಟ್ರೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9206441182548936332.post-15727858963899973582013-06-27T08:24:57.738+05:302013-06-27T08:24:57.738+05:30ಝೆನ್ ಕಥೆಗಳು ತಿದ್ದುವ ಸುಲಭೋಪಾಯಗಳು.
ಈ ಕಥೆ ಮತ್ತು ಅದು...ಝೆನ್ ಕಥೆಗಳು ತಿದ್ದುವ ಸುಲಭೋಪಾಯಗಳು. <br /><br />ಈ ಕಥೆ ಮತ್ತು ಅದು ನಮ್ಮೊಳಗೆ ಸುಮ್ಮನೆ ಕಾಡುತ್ತಲೇ ಇರುವ ಭಾವಗಳ ಬಿಡುಗಡೆಗೆ ಪ್ರೇರೇಪಿಸುವ ರೀತಿ ಎರಡಕ್ಕೂ ಮನೋ ನಮಸ್ಕಾರಗಳು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-29107283549853690212013-06-26T23:00:38.341+05:302013-06-26T23:00:38.341+05:30ಡಾಕ್ಟ್ರೆ...
ನೀವೆನ್ನುವದು ನಿಜ..
ಅನಾವಶ್ಯಕ ವಿಚಾರಗಳನ್ನು...ಡಾಕ್ಟ್ರೆ...<br />ನೀವೆನ್ನುವದು ನಿಜ..<br />ಅನಾವಶ್ಯಕ ವಿಚಾರಗಳನ್ನು ತಲೆಯಲ್ಲಿ ಹೊತ್ತು ತಿರುಗುವದು ನಮ್ಮ ಸ್ವಭಾವ...<br />ಕೆಸುವಿನ ಎಲೆಯ ಮೇಲಿನ ನೀರಿನಂತಿರಲಿ ನಮ್ಮ ಆಚಾರ ವಿಚಾರ..<br /><br />ಥ್ಯಾಂಕ್ಯೂIttigecementhttps://www.blogger.com/profile/06136866369923002369noreply@blogger.com