tag:blogger.com,1999:blog-9206441182548936332.post990155991127360488..comments2023-04-16T16:57:59.391+05:30Comments on 'ಕೊಳಲು': "ಕವಿತೇ....ನೀನೆಲ್ಲಿ ಅವಿತೇ?!!!"Dr.D.T.Krishna Murthy.http://www.blogger.com/profile/12071380245298075356noreply@blogger.comBlogger14125tag:blogger.com,1999:blog-9206441182548936332.post-84135367386054558322011-10-17T21:47:53.804+05:302011-10-17T21:47:53.804+05:30KAVITEYA MELONDU KAVITE ADARA MELONDU PUTTA KATHE
...KAVITEYA MELONDU KAVITE ADARA MELONDU PUTTA KATHE<br />EDU ALEYALLA-NAMMANNU CHUMBAKADANTE SELEYUVA SELE.HEMCHANDRAhttps://www.blogger.com/profile/10359581752725851603noreply@blogger.comtag:blogger.com,1999:blog-9206441182548936332.post-9015027628469849292011-10-17T13:31:24.991+05:302011-10-17T13:31:24.991+05:30ಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮ...ಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-85106682328041605952011-10-17T10:06:38.160+05:302011-10-17T10:06:38.160+05:30ಕವಿತೆಯ ಮೇಲಿನ ಕವಿತೆ ಚೆನ್ನಾಗಿದೆ ಡಾಕ್ಟ್ರೆ...ಕವಿತೆಯ ಮೇಲಿನ ಕವಿತೆ ಚೆನ್ನಾಗಿದೆ ಡಾಕ್ಟ್ರೆ...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-9206441182548936332.post-83398903702079939072011-10-17T09:59:46.829+05:302011-10-17T09:59:46.829+05:30ಸುನಾತ ಸಾರ್, ನನ್ನ ಕಣ್ತಪ್ಪಿಗೆ ಕ್ಷಮೆ ಇರಲಿ.
ಕುವೆಂಪು ...ಸುನಾತ ಸಾರ್, ನನ್ನ ಕಣ್ತಪ್ಪಿಗೆ ಕ್ಷಮೆ ಇರಲಿ.<br /><br />ಕುವೆಂಪು ರವರ ಕಂಪು<br />ಬೇಂದ್ರೆಯವರ ತಂತಿ<br />ಕೆ.ಎಸ್.ಎನ್ ರವರ ಮಲ್ಲಿಗೇ<br />ಅಡಿಗರ ಅಡಿಪಾಯ<br />ಜಿ.ಪಿ. ರಾಜರತ್ನಂರ ನಂಜಿ<br />ಜೇ.ಎಸ್.ಎಸ್ ರ ಕಡಲೂ<br />ನಿಸಾರರ ಸಾರ<br />ಬಿ.ಆರ್.ಎಲ್ ರ ಪೋಲಿತನ<br />ಹೀಗೆ,<br /><br />ಎಲ್ಲದರ ಹೂರಣ ಮತ್ತು ಭವ್ಯ ಪರಂಪರೆಯ ಮುಂದುವರಿಕೆ ನಮ್ಮ ಕಾವ್ಯ. <br /><br />ರನ್ನತ್ರಯರು, ನವೋದಯ, ನವ್ಯ ಹೀಗೆ ಕನ್ನಡಮ್ಮನಿಗೆ ದಿನಕ್ಕೊಂದು ಅಲಾಕಾರ.<br /><br />ನಿಮ್ಮ ಕಾವ್ಯ ಪರಿಷ್ಕರಣೆ ಪ್ರಸ್ತುತ ಮತ್ತು ಪ್ರಶಂಸನೀಯ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9206441182548936332.post-24193220011357064212011-10-17T07:09:36.437+05:302011-10-17T07:09:36.437+05:30ಅಜಾದ್ ಸರ್;ಕವಿತೆಗಳದ್ದೇ ಒಂದು ಅದ್ಭುತ ಮಾಯಾ ಪ್ರಪಂಚ!ಕನ್ನ...ಅಜಾದ್ ಸರ್;ಕವಿತೆಗಳದ್ದೇ ಒಂದು ಅದ್ಭುತ ಮಾಯಾ ಪ್ರಪಂಚ!ಕನ್ನಡದಲ್ಲಿ ಎಷ್ಟೊಂದು ಒಳ್ಳೆಯ ಕವಿಗಳು!ಅವರ ರಾಶಿ ರಾಶಿ ಕವಿತೆಗಳು!ಜೀವನಪೂರ್ತಿ ಓದಿದರೂ ಮುಗಿಯೋದಿಲ್ಲಾ!ಕನ್ನಡದ ಸಾಹಿತ್ಯಾಸಕ್ತರು ಅದೃಷ್ಟವಂತರೇ ಸರಿ!ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-77342709041457985742011-10-17T07:03:14.375+05:302011-10-17T07:03:14.375+05:30ರವಿ ಮೂರ್ನಾಡು;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಕವಿತೆಗ...ರವಿ ಮೂರ್ನಾಡು;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಕವಿತೆಗಳೂ ತುಂಬಾ ಚೆನ್ನಾಗಿರುತ್ತವೆ.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-88898375529485558922011-10-17T06:55:44.110+05:302011-10-17T06:55:44.110+05:30ಸುನಾತ್ ಸರ್;ನೀವು ಹೇಳುವುದು ಸರಿ.ಮೊದಲಿಗೆ ಕುವೆಂಪುರವರನ್ನ...ಸುನಾತ್ ಸರ್;ನೀವು ಹೇಳುವುದು ಸರಿ.ಮೊದಲಿಗೆ ಕುವೆಂಪುರವರನ್ನು ಸ್ಮರಿಸಿದ್ದೀನೆ. ಸಾಲುಗಳು ಹೆಚ್ಚುವುದೆಂದು ಹೆಚ್ಚು ಕವಿಗಳನ್ನು ಸೇರಿಸಿರಲಿಲ್ಲ.ಈಗ ನನ್ನ ನೆಚ್ಚಿನ ಕವಿಗಳಾದ ಕೆ.ಎಸ್.ನ.ಮತ್ತು ನಿಸಾರ್ ಅಹಮ್ಮದ್ ಅವರನ್ನೂ ಸೇರಿಸಿದ್ದೇನೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-40931239239589725102011-10-17T06:49:18.840+05:302011-10-17T06:49:18.840+05:30ಚಿನ್ಮಯ್;ಕವಿತೆಯೆಂದರೆ ಹೀಗಿರಬೇಕೆಂದು ಹೇಳುವುದಕ್ಕೆ ನಮ್ಮಲ...ಚಿನ್ಮಯ್;ಕವಿತೆಯೆಂದರೆ ಹೀಗಿರಬೇಕೆಂದು ಹೇಳುವುದಕ್ಕೆ ನಮ್ಮಲ್ಲಿ ಕುವೆಂಪು,ಬೇಂದ್ರೆ,<br />ಕೆ.ಎಸ್.ನ,ಅಡಿಗರಂತಹ ಸಾಲು ಸಾಲು ಕವಿಗಳ ಪರಂಪರೆಯೇ ಇದೆ!ಕವಿತೆ<br />ಎನ್ನುವುದು ಕವಿಯ ಛಾಪು.ಹೇಳುವುದನ್ನು ತನ್ನದೇ ರೀತಿಯಲ್ಲಿ ಚೆಂದವಾಗಿ ಉಪಮೆ,ಪ್ರತಿಮೆಗಳನ್ನು ಬಳಸಿ ಹೇಳುವ ಕಲೆ!ಒಬ್ಬೊಬ್ಬರ ಕವಿತೆಯೂ ಒಂದೊಂದು ಸೊಗಸು!ಪ್ರತಿಕ್ರಿಯೆಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-77706503254374991912011-10-17T02:33:16.505+05:302011-10-17T02:33:16.505+05:30ಕವಿತೆಯೆಂದರೆ ಏನೆಂದು ತಿಳಿಯದಂತೆ ಹೇಳಿದ್ದು ನಮಗೆಲ್ಲಾ ಹಲವ...ಕವಿತೆಯೆಂದರೆ ಏನೆಂದು ತಿಳಿಯದಂತೆ ಹೇಳಿದ್ದು ನಮಗೆಲ್ಲಾ ಹಲವಾರು ತಿಳಿದಿರದ ವಿಶಯವನ್ನು ತಿಳಿದಂತೆ.<br />ಧನ್ಯವಾದ ಡಾಕ್ಟ್ರೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-9206441182548936332.post-74079459084904289672011-10-17T01:56:03.630+05:302011-10-17T01:56:03.630+05:30ಕವಿತೆ ಚೆನ್ನಾಗಿದೆ. ಮನಸ್ಸಿನ ಆಲೋಚನೆಗಳು ವಿಸ್ತಾರವಾದಾಗ ...ಕವಿತೆ ಚೆನ್ನಾಗಿದೆ. ಮನಸ್ಸಿನ ಆಲೋಚನೆಗಳು ವಿಸ್ತಾರವಾದಾಗ ಗದ್ಯವಾಗುತ್ತದೆ. ವಿಸ್ತಾರದಲ್ಲಿ ಮೌನವೇ ಹೆಚ್ಚು ಇಷ್ಟವಾದಾಗ ಪದ್ಯವಾಗುತ್ತದೆ. ಉದ್ದುದ್ದು ಹೇಳುವುದನ್ನು ಚುಟುಕಾಗಿ ಹೇಳಿ ಮುಗಿಸಿ ಬಿಡುವುದು. ಅದು ಎಲ್ಲರಿಗೂ ಇಷ್ಟ. ನಿಮ್ಮ ಕವಿತೆ ನನಗೆ ಇಷ್ಟವಾಯಿತು. ಬರೆಯುತ್ತಾ ಇರಿ. ನಾವು ಓದುತ್ತಾ ಇರುತ್ತೇವೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-9206441182548936332.post-11866050771050263042011-10-17T01:54:41.072+05:302011-10-17T01:54:41.072+05:30ಬದರಿಯವರು ಕುವೆಂಪುರವರ ಬೆಳ್ಳಕ್ಕಿ ಸಾಲನ್ನು ಮರೆತು ಬಿಟ್ಟರ...ಬದರಿಯವರು ಕುವೆಂಪುರವರ ಬೆಳ್ಳಕ್ಕಿ ಸಾಲನ್ನು ಮರೆತು ಬಿಟ್ಟರೇನೊ?<br />ಕವಿಗಳನ್ನೇ ನಿಮ್ಮ ಕವನದಲ್ಲಿ ಪೋಣಿಸಿದ್ದೀರಿ. ಸ್ವಾರಸ್ಯಕರವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9206441182548936332.post-64265347685004113262011-10-16T22:24:33.757+05:302011-10-16T22:24:33.757+05:30ಕವಿತೆ ಎಂದರೆ ಕವಿಯೊಳಗೆ ಅವಿತಿರುವ ಭಾವುಕತೆಯೇನೋ!!!!!
ಚೆನ...ಕವಿತೆ ಎಂದರೆ ಕವಿಯೊಳಗೆ ಅವಿತಿರುವ ಭಾವುಕತೆಯೇನೋ!!!!!<br />ಚೆನ್ನಾಗಿದೆ... ಕವಿತೆಯ ಮೇಲಿನ ಕವಿತೆ.<br />ಧನ್ಯವಾದಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-9206441182548936332.post-10014623586306454652011-10-16T21:54:06.467+05:302011-10-16T21:54:06.467+05:30ಬದರಿ;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಏನು ಹೇಳುವುದು ಎಂದು ...ಬದರಿ;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಏನು ಹೇಳುವುದು ಎಂದು ತಿಳಿಯುತ್ತಿಲ್ಲ.ನಿಮ್ಮ ಹೊಗಳಿಕೆಗೆ ಎಷ್ಟು ಅರ್ಹನೋ ತಿಳಿಯದು.ಕವಿತೆ ನಿಮಗೆ ಇಷ್ಟವಾಗಿದೆ.ನನಗೆ ಅಷ್ಟೇ ಸಾಕು.ಎಲ್ಲಕ್ಕಿಂತ ನಿಮ್ಮೆಲ್ಲರ ಪ್ರೀತಿ,ಸ್ನೇಹ ದೊಡ್ಡದು.ಬರುತ್ತಿರಿ.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9206441182548936332.post-32762087829796476262011-10-16T21:21:37.372+05:302011-10-16T21:21:37.372+05:30ಎಲ್ಲಿಂದ ಶುರೂ ಮಾಡಲಿ ಸಾರ್! ಕವಿತೆಯೇ ಹಾಗೇ ಅದು ಅಂದಿನ ನಲ...ಎಲ್ಲಿಂದ ಶುರೂ ಮಾಡಲಿ ಸಾರ್! ಕವಿತೆಯೇ ಹಾಗೇ ಅದು ಅಂದಿನ ನಲ್ಲೆಯ ಪಿಸುಮಾತು.<br /><br />ನೀವು ಅಡಿಗರನ್ನು ನೆನಸಿಕೊಳ್ಳುತ್ತಲೇ, ಚಿಂತಾಮಣಿಯ ಲಕ್ಷ್ಮಣ ರಾಯರನ್ನೂ ಉದ್ಧರಿಸಿ. ಕಡೆಗೆ ಗಾಳಿಪಟವೂ ಹಾರಿಸುವ ಮಕ್ತಗಾಮಿನಿ.<br /><br />ನಿಮ್ಮದೇ ಮಾತಂತೆ ಹೇಳೆ! ಸ್ವಲ್ಪ ರಸಿಕತನ ಅದಕ್ಕೆ ಮೀರಿದ ತುಂಟತನ... <br /><br />ಈ ಕವನ ನಿಮ್ಮ ಕವಿ ಪಟುತ್ವದ ಜೊತೆಗೆ, ನಿಮ್ಮ ಓದಿನ ವಿಸ್ತಾರ, ಗ್ರಹಿಕೆಯ ಆಯಸ್ಕಾಂತತೆ, ಅರ್ಥೈಸಿಕೊಳ್ಳುವ ಮನಸು ಮತ್ತು ಹೊಸಬರ ಬಾಲಚೇಸ್ಟೆಗಳನ್ನೂ ಮೆಚ್ಚುವ ದೊಡ್ಡ ಮನಸ್ಸನ್ನೂ ತೋರಿಸಿಕೊಡುತ್ತದೆ.Badarinath Palavallihttps://www.blogger.com/profile/06134535730447920619noreply@blogger.com